ಸಾಧಾರಣವಾದ ದೃಷ್ಟಿ ಕೋನ

ಹೆಜ್ಜೆ ಮುದ್ರೆ 1

ಬಿತ್ತುವವನು

ಮತ್ತಾಯ 13:3-23

ದೃಶ್ಯ ಮಾಲೆ

ವಾಯ್ಸ್ ರೆಕಾರ್ಡರ್

ರಹಸ್ಯ ಸಂದೇಶ

-- ನನ್ನ ಹೃದಯವನ್ನು ಕಾಪಾಡಿಕೊಳ್ಳುವದರಿಂದ ನನ್ನಲ್ಲಿ ಬಿತ್ತಲ್ಪಟ್ಟಿರುವ ದೇವರ ಬೀಜವು ಬೆಳೆಯುತ್ತದೆ. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಆದರೆ ಒಳ್ಳೇ ಭೂಮಿಯಲ್ಲಿ ಬೀಜ ವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯ ವನ್ನು ಕೇಳಿ ಅದನು ಗ್ರಹಿಸುತ್ತಾನೆ; ಇವನೇ ಫಲಫಲಿ ಸುವವನಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾನೆ.”

ಮತ್ತಾಯ 13:23

ಹೆಜ್ಜೆ ಮುದ್ರೆ 2

ಹಣಜಿಗಳು

ಮತ್ತಾಯ 13:24-30

ದೃಶ್ಯ ಮಾಲೆ

ಹೀಲಿಯಂ ತುಂಬಿದ ಬೆಲೂನ್,

ರಹಸ್ಯ ಸಂದೇಶ

-- ಒಳ್ಳೆಯದು ಮತ್ತು ಕೆಟ್ಟವುಗಳ ಮಧ್ಯೆದಲ್ಲಿರುವ ವ್ಯತ್ಯಾಸಗಳನ್ನು ದೇವರು ಮಾತ್ರ ನೋಡುವನೆಂದು, ಅವುಗಳ ಅಂತ್ಯದಲ್ಲಿ ಆತನೇ ನ್ಯಾಯವನ್ನು ವಿಧಿಸುವನೆಂದು ನಾನು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ:

“ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿ ಸುವನು; ಅವರು ಆತಂಕ ಮಾಡುವ ಎಲ್ಲವುಗಳನ್ನೂ ದುಷ್ಟತನ ಮಾಡುವವರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ತರುವಾಯ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.”

ಮತ್ತಾಯ 13:41, 43

ಹೆಜ್ಜೆ ಮುದ್ರೆ 3

ಸಾಸಿವೆ

ಮತ್ತಾಯ 13:31-32

ದೃಶ್ಯ ಮಾಲೆ

ಒಂದು ಕೆಮೆರಾ ಮತ್ತು ಕೆಲವು ಕುಟುಂಬದ ಚಿತ್ರಗಳು.

ರಹಸ್ಯ ಸಂದೇಶ

-- ದೇವರ ಬಳಿ ಚಿಕ್ಕ ಚಿಕ್ಕ ವಿಷಯಗಳು ದೊಡ್ಡದಾಗಿ ಕಾಣಿಸಿಕೊಳ್ಳುವವೆಂದು ನಾನು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ:

“ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ. ಅದು ಎಲ್ಲಾ ಬೀಜಗಳಿಗಿಂತಲೂ ಚಿಕ್ಕದಾದದ್ದೇ ನಿಜ; ಆದರೆ ಅದು ಬೆಳೆದಾಗ ಎಲ್ಲಾ ಸಸಿಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.”

ಮತ್ತಾಯ 13:31, 32

ಹೆಜ್ಜೆ ಮುದ್ರೆ 4

ಹುಳಿಹಿಟ್ಟು

ಮತ್ತಾಯ 13:33-35

ದೃಶ್ಯ ಮಾಲೆ

ಡ್ರಿಂಕ್ ಮಿಕ್ಸ್‌

ರಹಸ್ಯ ಸಂದೇಶ

-- ಪರಲೋಕ ರಾಜ್ಯದಲ್ಲಿ ಚಿಕ್ಕದಾಗಿರುವದು ಬಹಳ ದೂರ ಹೋಗುತ್ತದೆಂದು ನಾನು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲಾ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಪರಲೋಕ ರಾಜ್ಯವು ಹೋಲಿಕೆಯಾಗಿದೆ.”

ಮತ್ತಾಯ 13:33

ಹೆಜ್ಜೆ ಮುದ್ರೆ 5

ಹೂಳಿಟ್ಟ ದ್ರವ್ಯ ಮತ್ತು ಉತ್ತಮವಾದ ಮುತ್ತು

ಮತ್ತಾಯ 13:44-46

ದೃಶ್ಯ ಮಾಲೆ

ಪತ್ರ ಅಥವಾ ಈಮೇಯಿಲ್.

ರಹಸ್ಯ ಸಂದೇಶ

-- ಕ್ರಿಸ್ತನಿಗಾಗಿ ಪ್ರತಿಯೊಂದನ್ನು ಬಿಟ್ಟುಕೊಳ್ಳುವದೆನ್ನುವದು ಎಷ್ಟೋ ಉತ್ತಮವೆಂದು ನಾನು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು.”

ಮತ್ತಾಯ 13:45-46

ಹೆಜ್ಜೆ ಮುದ್ರೆ 6

ಕಳೆದು ಹೋದ ಕುರಿ

ಮತ್ತಾಯ 18:10-14

ದೃಶ್ಯ ಮಾಲೆ

ಒಗಟು.

ರಹಸ್ಯ ಸಂದೇಶ

-- ನಾನು ದೇವರಿಗೆ ತುಂಬಾ ಮುಖ್ಯಸ್ಥನೆಂದು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.”

ಮತ್ತಾಯ 18:14

ಹೆಜ್ಜೆ ಮುದ್ರೆ 7

ಕರುಣೆಯಿಲ್ಲದ ಸೇವಕ

ಮತ್ತಾಯ 18:21-35

ದೃಶ್ಯ ಮಾಲೆ

ದೊಡ್ಡ ಕೋಲು.

ರಹಸ್ಯ ಸಂದೇಶ

-- ನನ್ನ ಹೃದಯದೊಳಗಿನಿಂದ ಕ್ಷಮಿಸಬೇಕೆಂದು ನಾನು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ವಾಕ್ಯ ಭಾಗ

“ಆಗ ಅವನ ಧಣಿಯು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ--ಓ ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಾನು ನಿನ್ನ ಸಾಲವನ್ನೆಲಾ ಮನ್ನಿಸಿದೆನು. ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿ ತ್ತಲ್ಲವೇ ಎಂದು ಹೇಳಿದನು. ”

ಮತ್ತಾಯ 18:32-33

ಹೆಜ್ಜೆ ಮುದ್ರೆ 8

ಕೆಲಸಗಾರರು

ಮತ್ತಾಯ 20:1-16

ದೃಶ್ಯ ಮಾಲೆ

ಮೂರು ನಾಣ್ಯಗಳನ್ನು.

ರಹಸ್ಯ ಸಂದೇಶ

-- ನಮ್ಮ ನೀತಿ ಸೂತ್ರಗಳಿಗಿಂತ ದೇವರ ನೀತಿ ಸೂತ್ರಗಳು ಬಹಳ ವ್ಯತ್ಯಾಸವಾಗಿರುತ್ತವೆಯೆಂದು ನಾನು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ವಾಕ್ಯ ಭಾಗ

“ಹೀಗೆ ಕಡೆಯವರು ಮೊದಲನೆಯವರಾಗುವರು; ಮೊದಲನೆಯವರು ಕಡೆಯವರಾಗುವರು. ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಎಂದು ಹೇಳಿದನು. ”

ಮತ್ತಾಯ 20:16

ಹೆಜ್ಜೆ ಮುದ್ರೆ 9

ಇಬ್ಬರು ಕುಮಾರರು

ಮತ್ತಾಯ 21:28-32

ದೃಶ್ಯ ಮಾಲೆ

ನಾಟಕ - ಭೋಜನ ಮತ್ತು ಕೊಳಕು ಬಟ್ಟೆಗಳನ್ನು

ರಹಸ್ಯ ಸಂದೇಶ

-- ಜ್ಞಾನಕ್ಕಿಂತ ವಿಧೇಯತೆಯೇ ತುಂಬಾ ಪ್ರಾಮುಖ್ಯವಾದದ್ದೆಂದು ನಾನು ತಿಳಿದುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಯಾಕಂದರೆ ಯೋಹಾನನು ನೀತಿಯ ಮಾರ್ಗದಲ್ಲಿ ನಿಮ್ಮ ಬಳಿಗೆ ಬಂದನು. ಮತ್ತು ನೀವು ಅವನನ್ನು ನಂಬಲಿಲ್ಲ; ಆದರೆ ಸುಂಕದವರೂ ಸೂಳೆಯರೂ ಅವನನ್ನು ನಂಬಿದರು; ನೀವು ಅದನ್ನು ನೋಡಿದ ಮೇಲೆಯೂ ಅವನನ್ನು ನಂಬುವಂತೆ ಪಶ್ಚಾತ್ತಾಪ ಪಡಲಿಲ್ಲ.”

ಮತ್ತಾಯ 21:32

ಹೆಜ್ಜೆ ಮುದ್ರೆ 10

ಒಕ್ಕಲಿಗರು

ಮತ್ತಾಯ 21:33-45

ದೃಶ್ಯ ಮಾಲೆ

ಒಂದು ಮರ

ರಹಸ್ಯ ಸಂದೇಶ

-- ದೇವರು ಹೇಳಿರುವ ಪ್ರತಿಯೊಂದನ್ನು ಪ್ರಯೋಗಾತ್ಮಕವಾಗಿ ನಾನು ಅಭ್ಯಸಿಸಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಆದದರಿಂದ ನಾನು ನಿಮಗೆ ಹೇಳುವದೇನಂದರೆ--ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವದು.”

ಮತ್ತಾಯ 21:43

ಹೆಜ್ಜೆ ಮುದ್ರೆ 11

ಮದುವೆಯ ಔತನ

ಮತ್ತಾಯ 22:1-14

ದೃಶ್ಯ ಮಾಲೆ

ನಾಟಕ - ಒಂದು ಹುಡುಗಿ ಮತ್ತು ಅವರು ಆಹ್ವಾನಿಸಿದ್ದಾರೆ ಸ್ನೇಹಿತ.

ರಹಸ್ಯ ಸಂದೇಶ

-- ನಮ್ಮ ಕರ್ತನಾದ ಯೇಸುಕ್ರಿಸ್ತಗಾಗಿ ಸಮಯವನ್ನುಂಟು ಮಾಡಿಕೊಳ್ಳಲು ನಾನು ತುಂಬಾ ಜಾಗೃತಿಯಾಗಿರಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಆದದರಿಂದ ನೀವು ಹೆದ್ದಾರಿಗಳಿಗೆ ಹೊರಟುಹೋಗಿ ಕಂಡವರನ್ನೆಲ್ಲಾ ಮದುವೆಗೆ ಕರೆಯಿರಿ ಅಂದನು. ಆಗ ಆ ಸೇವಕರು ಹೆದ್ದಾರಿಗಳಿಗೆ ಹೋಗಿ ತಾವು ಕಂಡವರ ನ್ನೆಲ್ಲಾ ಅಂದರೆ ಕೆಟ್ಟವರನ್ನೂ ಒಳ್ಳೆಯವರನ್ನೂ ಒಟ್ಟು ಗೂಡಿಸಿದರು; ಹೀಗೆ ಮದುವೆಗೆ ಅತಿಥಿಗಳು ತುಂಬಿ ಕೊಂಡರು. ”

ಮತ್ತಾಯ 22:9-10

ಹೆಜ್ಜೆ ಮುದ್ರೆ 12

ಹತ್ತು ಮಂದಿ ಕನ್ಯೆಯರು

ಮತ್ತಾಯ 25:1-13

ದೃಶ್ಯ ಮಾಲೆ

ನಾಟಕ - ಕೊಳಲು ಸಂಗೀತ

ರಹಸ್ಯ ಸಂದೇಶ

-- ನನ್ನ ಜೀವನದಲ್ಲಿನ ಪ್ರತಿಯೊಂದು ದಿನ ಒಬ್ಬ ನಿಜವಾದ ಕ್ರೈಸ್ತನಾಗಿ/ಕ್ರೈಸ್ತಳಾಗಿ ಜೀವಿಸಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಆದದರಿಂದ ಎಚ್ಚರವಾಗಿರ್ರಿ; ಯಾಕಂದರೆ ಮನುಷ್ಯಕುಮಾರನು ಬರುವ ದಿನ ವನ್ನಾಗಲೀ ಗಳಿಗೆಯನ್ನಾಗಲೀ ನೀವು ಅರಿಯದವರಾ ಗಿದ್ದೀರಿ ಅಂದನು.”

ಮತ್ತಾಯ 25:13

ಹೆಜ್ಜೆ ಮುದ್ರೆ 13

ಚಿನ್ನದ ನಾಣ್ಯಗಳು

ಮತ್ತಾಯ 25:14-30

ದೃಶ್ಯ ಮಾಲೆ

ನಾಟಕ - ಪಿಕಾಸಿಗಳು ಮತ್ತು ಸ್ನಾಯುಗಳು

ರಹಸ್ಯ ಸಂದೇಶ

-- ದೇವರ ಕಾರ್ಯಗಳಿಗಾಗಿ ನನ್ನ ಸಮಯವನ್ನು, ಪ್ರತಿಭೆಯನ್ನು ಮತ್ತು ಹಣವನ್ನು ಉಪಯೋಗಿಸಬೇಕೆಂದು ನಾನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. --

(ರಹಸ್ಯ ಸಂದೇಶವನ್ನು ಕಂಡುಹಿಡಿದುಕೊಳ್ಳಲು, "ರಹಸ್ಯ ಸಂದೇಶ" ಕೆಳಗಿರುವ ಖಾಲಿ ಸ್ಥಳವನ್ನು ಆಯ್ಕೆ ಮಾಡಿರಿ.)

ಸ್ಟಿಕ್ಕರ್

ಬೈಬಲ್ ಕಂಠ ವಾಕ್ಯ

“ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.”

ಮತ್ತಾಯ 25:21